Description
ಬ್ರಹ್ಮಚಾರಿಗಳು ಯಾಜ್ಞವಲ್ಕರನ್ನು ಕುರಿತು ‘ಯಾವುದನ್ನು ಜಪಿಸಿದರೆ ಮುಕ್ತಿ ಸಿಗುವುದು’ ಎಂದು ಕೇಳಿದರು. ಅದಕ್ಕೆ ಯಾಜ್ಞವರು ಶತರುದ್ರವನ್ನು ಎಂದು ಹೇಳಿದರು. “ಇವೆಲ್ಲ ಅಮೃತದ ಹೆಸರುಗಳು. ಇವುಗಳನ್ನು ಜಪಿಸಿದರೆ ಅಮೃತನಾಗುತ್ತಾನೆ” ಎಂದೂ ತಿಳಿಸಿದರು.
ಜಾಬಾಲೋಪನಿಷತ್
ರುದ್ರಾಧ್ಯಾಯವನ್ನು ಜಪಿಸಿದವನು ಅಗ್ನಿಪೂತನಾಗುತ್ತಾನೆ. ವಾಯುಪೂತನಾಗುತ್ತಾನೆ, ಆತ್ಮಪೂತನಾಗುತ್ತಾನೆ, ಸುರಾಪಾನ-ಬ್ರಹ್ಮಹತ್ಯೆ-ಚಿನ್ನದಕಳ್ಳತನ-ಕರ್ತವ್ಯಲೋಪ ಈ ದೋಷಗಳಿಂದ ಮುಕ್ತನಾಗುತ್ತಾನೆ.
ಕೈವದ್ಯೋಪನಿಷತ್
ಭೋಗವನ್ನು ಬಯಸುವವನಿಗಾಗಲಿ, ಮುಕ್ತಿಯನ್ನು ಬಯಸುವವನಿಗಾಗಲಿ, ಪ್ರಾಯಶ್ಚಿತ್ತವನ್ನು ಬಯಸುವವನಿಗಾಗಲಿ ಈ ರುದ್ರಪಾಠವನ್ನು ಬಿಟ್ಟರೆ ಬೇರೆ ಗತಿಯಿಲ್ಲ.
ಶಿವಪುರಾಣ






Reviews
There are no reviews yet.