Description
ಶ್ರೀಸಂಸ್ಥಾನದವರ ವಿಶ್ವಗೋಸಮ್ಮೇಳನ, ಕಾಮದುಘಾ, ಮಹಾನಂದಿ ಗೋಲೋಕ, ದೇಶೀ ಗೋತಳಿಗಳ ಸಂರಕ್ಷಣೆಯ ಉಪಕ್ರಮಗಳು, ರಾಮಾಯಣ ಮಹಾಸತ್ರ, ವರ್ಷಕ್ಕೊಂದು ಸ್ತೋತ್ರ ಪಠಣ, ಸಾಮೂಹಿಕ ಕುಂಕುಮಾರ್ಚನೆ, ಆರ್ತತ್ರಾಣ ನಿಧಿ, ಕಲ್ಯಾಣ ನಿಧಿ, ರಾಮಕಥೆ, ಸಂಜೀವಿನೀ, ಅವರ ಅಧ್ಯಯನ-ಅನುಷ್ಠಾನ-ಅಧ್ಯಾಪನಗಳು, ಪ್ರೇರಣಾತ್ಮಕ ಮಾತುಕತೆ ಇವೆಲ್ಲವನ್ನು ನಿರೂಪಿಸುವ ಈ ಕೃತಿ, ಸಂಕಲ್ಪಿತಕಾರ್ಯಸಿದ್ಧಿಪ್ರವೀಣ ಎನ್ನುವ ಬಿರುದಿನ ಸಾರ್ಥಕತೆಯನ್ನು ತೋರಿಸಿಕೊಡುತ್ತದೆ.
ಮೋಹನ ಹೆಗಡೆ ಅವರ ಶೈಲಿ, ಭಾಷೆ, ಪದ ಜೋಡಣೆ, ವಾಕ್ಯಾರ್ಥ ಮತ್ತು ವಿಷಯ ಸಂಗ್ರಹ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿದೆ.






Reviews
There are no reviews yet.