Description
ಅಧ್ಯಯನ ಅಧ್ಯಾಪನ ಲೇಖನ ಮುಂತಾದ ಸಾರ್ಥಕ ಕಾರ್ಯಗಳಲ್ಲಿಯೇ ಜೀವನವನ್ನು ಕಳೆದ ಸುಸಂಸ್ಕೃತೆ ಲೇಖಕರು ಜಗದ್ಗುರು ಶ್ರೀಶಂಕರ ಗುರುಪರಂಪರೆಯ 20ನೆಯ ಶತಮಾನದ ಪ್ರಾತಃಸ್ಮರಣೀಯ ಪೀಠಾಧಿಪತಿಗಳೊಬ್ಬರನ್ನು ಈ ಕೃತಿಯಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಿದ್ದಾರೆ. ಭೀಮನಕೋಣೆಯ ಕವಿವರ್ಯ ಭಾಸ್ಕರ ಭಟ್ಟರ ಕಾವ್ಯವನ್ನು ಮಿತವಾಗಿ ಉದಾಹರಿಸುವ ಮೂಲಕ ಕೃತಿಯ ಮಹತಿಯನ್ನು ಮೆರೆಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಆತಂಕಮಯ ಪಂದರ್ಭದಲ್ಲಿಯೂ ಶಿಷ್ಯರನ್ನು ಹುರಿದುಂಬಿಸುತ್ತಾ ಶ್ರೀಭೂತ ಶ್ರೀಗಳವರು ಸುವರ್ಣಮಯ ಗಜದಂತ ಸಿಂಹಾಸನ ನಿರ್ಮಿತಿ ಮತ್ತು ಸಮಾರೋಹಣದ ಹತ್ಸಾಧನೆ ಮಾಡಿದ ಸಂಗತಿ ಮರೆಯುವಂತಹುದಲ್ಲ






Reviews
There are no reviews yet.