Categories

ಶ್ರೀಕುಮಾರಿಲ ಭಟ್ಟರು| Sri Kumarila Battaru

90.00

ISBN-10 978-81-977111-2-1
Published Year 2014
Language
Number of pages 92

Description

ಅನಾದಿ, ಅನಂತ, ಅಪೌರುಷೇಯವಾದ ದ ವೇದವನ್ನು ಉದ್ಧರಿಸಿ ವೈದಿಕಮಾರ್ಗವನ್ನು ಪುನಃಸ್ಥಾಪಿಸುವುದಕ್ಕಾಗಿ ಜೀವನವನ್ನೆ ಮುಡಿಪಾಗಿಟ್ಟವರು ಕುಮಾರಿಲಭಟ್ಟರು. ‘ಬೌದ್ಧಧರ್ಮ ರ್ಬದ ಚರ್ಚೆಗಳನ್ನು ಖಂಡಿಸಿದ್ದರು.

ಕೊನೆಯಲ್ಲಿ, ಗುರುದ್ರೋಹ ನಿಗ್ರಹಿಸಲು ತುಷಾಗ್ನಿಯನ್ನು ಹೊಕ್ಕಿದ್ದರು.

ಆಚಾರ್ಯ ಶಂಕರರ ಭಾರತಪರ್ಯಟನೆಗೆ ಗುರುತ್ವ ಸಿಗುವುದು ಪ್ರಯಾಗದಲ್ಲಿ ಕುಮಾರಿಲಭಟ್ಟರ ಸಂಪರ್ಕವಾದ ಅನಂತರವೇ.

ಕುಮಾರಿಲಭಟ್ಟರಂತಹ ಹೋರಾಟಗಾರರೇ ಆಚಾರ್ಯಶಂಕರರಿಗೆ ಪ್ರೇರಣೆ ಎಂದರೆ ತಪ್ಪಿಲ್ಲ.

ಕುಮಾರಿಲಭಟ್ಟರ ಜೀವನದಾರಿಯನ್ನು, ಅವರ ಅಮೂಲ್ಯ ಕೊಡುಗೆಗಳನ್ನು ಚೆನ್ನಾಗಿ ಹಿಡಿದಿಟ್ಟು ಸಂಗ್ರಹಿಸಿ ಕೊಟ್ಟಿದ್ದಾರೆ ಲೇಖಕರಾದ ಪಾದೆಕಲ್ಲು ವಿಷ್ಣುಭಟ್ಟರು.

Reviews

There are no reviews yet.

Be the first to review “ಶ್ರೀಕುಮಾರಿಲ ಭಟ್ಟರು| Sri Kumarila Battaru”

Your email address will not be published. Required fields are marked *